Surprise Me!

Ambareesh : ಅಂಬರೀಶ್ ನಿಧನದ ಬಗ್ಗೆ ಸಾಯಿಪ್ರಕಾಶ್ ಕಂಬನಿ | FILMIBEAT KANNADA

2018-11-25 30 Dailymotion

Kannada Actor, Former Minister Ambareesh passes away in Bengaluru. Sayipraksash, Kannada Director speaks about Rebel Star <br /><br />ನಟ-ಮಾಜಿ ಸಚಿವ ಅಂಬರೀಶ್ (1952-2018) ಶನಿವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಶ್ವಾಸಕೋಶ ಸಮಸ್ಯೆ, ಉಸಿರಾಟ ಸಮಸ್ಯೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಯಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಅವರು ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಪತ್ನಿ ಸುಮಲತಾ, ಮಗ ಅಭಿಷೇಕ್ ನನ್ನು ಅಗಲಿದ್ದಾರೆ. ನಟ ಅಂಬಿ ಬಗ್ಗೆ ಸಾಯಿಪ್ರಕಾಶ್ ಹೇಳಿದ್ದು ಹೀಗೆ<br />

Buy Now on CodeCanyon